ಮದುವೆಯಾಗಲು ಹೆಣ್ಣು ಸಿಗದಿದ್ದಕ್ಕೆ ಹೋಂಗಾರ್ಡ್ ಆತ್ಮಹತ್ಯೆ
byNews Mint-
0
ಮದುವೆಯಾಗಲು ಹೆಣ್ಣು ಸಿಗದಿದ್ದಕ್ಕೆ ಮನನೊಂದು ಗೃಹರಕ್ಷಕ ದಳ ಸಿಬ್ಬಂದಿ ಆತ್ಮಹತ್ಯೆ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಈ ಘಟನೆಯಲ್ಲಿ ಹೋಂ ಗಾರ್ಡ್ ತಿರುಮಲ ನೇಣಿಗೆ ಶರಣಾಗಿದ್ದಾರೆ. ಮೂರು ಹೆಣ್ಣುಗಳು ನೋಡಿಕೊಂಡು ಕೊನೆಯಲ್ಲಿ ಈ ಘಟನೆ ನಡೆಯಿತು. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್