ತಾನೇ ಸೇದಿ ಸಿಗರೇಟ್ ತುಂಡಿನಿಂದ ಬೆಂಕಿ


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನವಾಗಿದ್ದು, ಉದಯ್ ಕುಮಾರ್ (40) ಮೃತನಾಗಿದ್ದಾರೆ. ಅವನು ಮನೆಯಲ್ಲಿಯೇ ಸಿಗರೇಟ್ ಬಿಸಾಕಿದ್ದು, ಬೆಂಕಿ ನಿಧಾನವಾಗಿ ವ್ಯಾಪಿಸಿಕೊಂಡು ಮನೆಗೆ ಹೊತ್ತಿಕೊಂಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು